shivajinagar.blogspot.com
ಹರಟೆಯ ಚಾವಡಿ: October 2011
http://shivajinagar.blogspot.com/2011_10_01_archive.html
ಹರಟೆಯ ಚಾವಡಿ. Thursday, October 13, 2011. ಕಾಡುವ ಕಹಿ ನೆನಪುಗಳು. ಓಡಿ ಹೋಗಲೇ ನಾನು? ಕಹಿ ನೆನಪು ಗಳಿಂದ ದೂರ ದೂರ. ಬೆನ್ನಟ್ಟಿ ಹಿಂಬಾಲಿಸಿ , ಘೀಳಿಟ್ಟು. ಮಾಡುವವಿವು ಕೂರಂಬುಗಳಿಂದ ಗದಾಪ್ರಹಾರ. ಏನು ಮಾಡಲಿ ನಾನು? ನನ್ನ ಮನಸ್ಸಿದು ಮೃದುಭಾಷಿಣಿ. ಇದಕ್ಕಿಲ್ಲ ರಕ್ಷಣೆ ಕೋಟೆ ಕೊತ್ತಳಗಳಿಂದ. ಇರುವುದೊಂದು ಬೇಲಿ , ಅದೂ ಪಾಳು. ಮರೆತು ಬಿಡಲೇ ನಾನು ಎಲ್ಲ? ಮಾಡಬೇಕಾಗಿದೆ. ನಾನು ಜೋಪಾನ. ಈ ನನ್ನ ಭಾವವನ್ನು. ಅದರಲ್ಲಿರುವ ಪಸೆ ಆರಿ ಹೋಗುವ ಮುನ್ನ. Subscribe to: Posts (Atom). ಓದುತ್ತಿರುವ ಪುಸ್ತಕಗಳು. ಹಂಪಿ express - ವಸುಧೇಂದ್ರ. ಬಾಪು ನಂತರದ ಭಾರತ - Vol I. ಒ೦ಚೂರು ಅದು! View my complete profile.
deepsworld.blogspot.com
-: Dreamer's Den! :-: Recap of 2010 & the Fresh 2011...
http://deepsworld.blogspot.com/2011/01/recap-of-2010-fresh-2011.html
Dream Big and Dare to Fail. - Norman D. Vaughan. Saturday, January 15, 2011. Recap of 2010 and the Fresh 2011. Happy New Year 2011 and Happy Sankranti, Pongal to all! Hope we all have a rocking and exiting 2011 ahead. Having missed out of the blog scene, lot of things have passed in past year of 2010 which I would like to write. 2010 - what an year of ups and downs and ups :-). One more interesting fact is IBM is going to complete its 100 years of existence.yes! Just count Carly Fiorina. Keeping it short...
shivajinagar.blogspot.com
ಹರಟೆಯ ಚಾವಡಿ: November 2012
http://shivajinagar.blogspot.com/2012_11_01_archive.html
ಹರಟೆಯ ಚಾವಡಿ. Monday, November 05, 2012. ಮಥಿಸಬೇಕು ಅಂತರಂಗ. ಕಟ್ಟುವುದು ಆಗಲೇ ಅಲ್ಲವೇ ಕೆನೆ. ನಂತರ ಮಾತ್ರವೇ ಮೊಸರು -ಬೆಣ್ಣೆ. ಮಥಿಸಿದಾಗಲೇ ಕ್ಷೀರ ಸಾಗರ. ಉಗಮಿಸಿಹುದು ಹಾಲು - ಹಾಲಾಹಲ. ಉಳಿಯೇಟಿನಿಂದಲೇ ಮೂರುತಿ. ಆಗುವುದು ಸುಂದರ, ಪಡೆವುದು ಕೀರುತಿ. ನಿರಂತರ ಮಂಥನವೀ ಜೀವನ. ಸಿಗುವುದಿಲ್ಲಿ ದಿನವೂ ಹಾಲು - ಹಾಲಾಹಲ! Subscribe to: Posts (Atom). ಓದುತ್ತಿರುವ ಪುಸ್ತಕಗಳು. ಹಂಪಿ express - ವಸುಧೇಂದ್ರ. ಮುಸ್ಲಿಂ- ರವಿ ಬೆಳಗೆರೆ. ಬಾಪು ನಂತರದ ಭಾರತ - Vol I. ಮನಸಿಗೆ ಅನಿಸಿದ್ದು- ಬರೆಹಕ್ಕೆ ಬಂದದ್ದು. ಒ೦ಚೂರು ಅದು! ಕಿಟಕಿ ಸೀಟಾಯಣ. ಕರ್ಣಾಟ ಭಾರತ ಕಥಾಮಂಜರಿ. View my complete profile.
shivajinagar.blogspot.com
ಹರಟೆಯ ಚಾವಡಿ: January 2011
http://shivajinagar.blogspot.com/2011_01_01_archive.html
ಹರಟೆಯ ಚಾವಡಿ. Wednesday, January 26, 2011. ಬಾರಾ ಸಾಧನಕೇರೆಗೆ. ಹೀಗೆಯೇ ಕಾರ್ಯ ನಿಮಿತ್ತ ಹುಬ್ಬಳ್ಳಿಗೆ ಹೋಗುವ ಕಾರ್ಯಕ್ರಮ ಹಾಕಿದ್ದೆ, ಅಂದಹಾಗೆ ಅಷ್ಟು ದೂರ ಹೋಗಿರ್ತೆವಲ್ಲ! ಸಾಧನಕೆರೆಯ ಮುಂಭಾಗ. ಬೇಂದ್ರೆ ಟ್ರಸ್ಟ್. ವರಕವಿಯ ಮನೆ ಹಾಗು ವಾಮನ ಬೇಂದ್ರೆ ( ಚಿತ್ರಕೃಪೆ : ನರಸಿಂಹ). Labels: ಧಾರವಾಡ. ಬೇಂದ್ರೆ. ಸಾಧನಕೇರೆ. Saturday, January 01, 2011. ಕನ್ನಡ ರಾಜ್ಯೋತ್ಸವದ ಟಿ-ಶರ್ಟ ನ ಕಥೆ. ಬ್ಲಾಗಿನ ಪ್ರಪಂಚಕ್ಕೆ ಬಂದು ತುಂಬಾ ದಿನವಾಯಿತು! ಸ್ನೇಹಿತ, ಅಲ್ಲ ಅಣ್ಣ! ಹೀಗೆಯೇ ಒಂದು ದಿನ ಬರೆಯೋಣ ಎಂದು ಕುಳಿತೆ,. ವಿಷಯವೂ ಸಿಕ್ಕಿತು. ಶರ್ಟನ ಕಥೆ. ಆಯಿತು. ಕೊನೆಗೆ. ಯಾವುದು ಸರಿ? ಹುಡುಕಿ...ಮೊದ...
shivajinagar.blogspot.com
ಹರಟೆಯ ಚಾವಡಿ: ಕಾಡುವ ಕಹಿ ನೆನಪುಗಳು
http://shivajinagar.blogspot.com/2011/10/blog-post.html
ಹರಟೆಯ ಚಾವಡಿ. Thursday, October 13, 2011. ಕಾಡುವ ಕಹಿ ನೆನಪುಗಳು. ಓಡಿ ಹೋಗಲೇ ನಾನು? ಕಹಿ ನೆನಪು ಗಳಿಂದ ದೂರ ದೂರ. ಬೆನ್ನಟ್ಟಿ ಹಿಂಬಾಲಿಸಿ , ಘೀಳಿಟ್ಟು. ಮಾಡುವವಿವು ಕೂರಂಬುಗಳಿಂದ ಗದಾಪ್ರಹಾರ. ಏನು ಮಾಡಲಿ ನಾನು? ನನ್ನ ಮನಸ್ಸಿದು ಮೃದುಭಾಷಿಣಿ. ಇದಕ್ಕಿಲ್ಲ ರಕ್ಷಣೆ ಕೋಟೆ ಕೊತ್ತಳಗಳಿಂದ. ಇರುವುದೊಂದು ಬೇಲಿ , ಅದೂ ಪಾಳು. ಮರೆತು ಬಿಡಲೇ ನಾನು ಎಲ್ಲ? ಮಾಡಬೇಕಾಗಿದೆ. ನಾನು ಜೋಪಾನ. ಈ ನನ್ನ ಭಾವವನ್ನು. ಅದರಲ್ಲಿರುವ ಪಸೆ ಆರಿ ಹೋಗುವ ಮುನ್ನ. ಕವನ ಸುಂದರವಾಗಿದೆ. ಆದರೆ ಏನದು ಕಹಿ ನೆನಪು? ಏನಾಯಿತು? ಯಾರಿಂದ ಆ ಕಹಿ ನೆನಪು? Dr @Sum @ Balu sir. Thank you. Azad Sir, @ Prabhamani Madam. ನೀವ...
shivajinagar.blogspot.com
ಹರಟೆಯ ಚಾವಡಿ: June 2011
http://shivajinagar.blogspot.com/2011_06_01_archive.html
ಹರಟೆಯ ಚಾವಡಿ. Friday, June 10, 2011. ದೊಡ್ಡ ಸಂಪಿಗೆ. ಬಿಳಿಗಿರಿ ವನಕ್ಕೆ ಹೊರಟಾಗ. ನನಗೂ ಬಹಳ ಕುತೂಹಲ ಇತ್ತು. ಬಾಲಣ್ಣ ಹೇಳಿದ್ರು. ದೊಡ್ಡ ಸಂಪಿಗೆ. ಇದು ನೀವು , ಒಮ್ಮೆ ನೋಡಲೇ ಬೇಕಾದ ಸಂಗತಿ ಅಂತ. ತುಂಬಾ ದೊಡ್ಡ ಮರ ಅಂತೆ. ಸಾವಿರಾರು ವರ್ಷ ಹಳೆಯದಂತೆ. ಜಮದಗ್ನಿ ತಪಸ್ಸು ಮಾಡಿದ್ದನಂತೆ. ಮುಗಿಲು ಮುಟ್ಟುವ ಹಾಗೆ ಮರ ಇದೆಯಂತೆ. ಮರದಲ್ಲಿ ೩ ತರಹದ ಹೂವುಗಳು ಬಿಡ್ತಾವಂತೆ. ಅಂತೆ ಕಂತೆ ಗಳ ಸರಮಾಲೆಗಳು ತಲೆಯಲ್ಲಿ ಇದ್ದವು. ನಿಂತೆ ಮರದ ಮುಂದೆ. ಅಲ್ಲ. ಅಲ್ಲ. ಹೆಮ್ಮರದ ಮುಂದೆ. ಸೋಲಿಗರ ಆರಾಧ್ಯ ದೈವ ದೊಡ್ಡ ಸಂಪಿಗೆ. ಅದ ಕೇಳಿ ನಾ ಮೈ ಮರೆತೇ. ಸ್ವರ ಒಂದು ಆಗಲೇ ಕಲಿತೆ. ದೊಡ್ದಸಂಪಿಗೆ ...ಮರವು ಸುಮಾ...ಮನಸಿಗ ...
shivajinagar.blogspot.com
ಹರಟೆಯ ಚಾವಡಿ: ......ಧರಿತ್ರಿ.....
http://shivajinagar.blogspot.com/2012/12/blog-post.html
ಹರಟೆಯ ಚಾವಡಿ. Saturday, December 01, 2012. ಧರಿತ್ರಿ. ಉದ್ಭವಿಸಿದೆ ಮಹಾ ಸ್ಫೋಟದಲ್ಲಿ. ಸ್ಫೋಟಿಸಿತು ಜೀವ ಸಂಕುಲವು ನನ್ನ ಗರ್ಭದಿಂದ. ಹೊತ್ತೆ, ಹೆತ್ತೆ, ಹಲವಾರು ಮಕ್ಕಳನ್ನು. ಬಲಶಾಲಿಗಳನ್ನ. ಒಂದೊಂದೂ. ಮುತ್ತು. ದಾರಿಯನ್ನು ಸವೆಸದೆ, ಹೋದವು ಹತ್ತು ಹಲವು ಸತ್ತು. ಇತ್ತೊಂದು ನನ್ನಲ್ಲಿ ಅದಮ್ಯ ಆಸೆ. ಒಂದು ಚೇತನಕ್ಕೆ. ಎರೆದೆ ನನ್ನದೆಲ್ಲವನ್ನು ಧಾರೆ. ಒಂದು ಬೀಜಕ್ಕೆ. ಇಟ್ಟೆ ಅದನ್ನು ಜೀವಸಂಕುಲದ ತುತ್ತ ತುದಿಯಲ್ಲಿ. ಎಲ್ಲರನು ಪೊರೆಯಲಿ ಎಂದು . ಆಯಿತು ನಾ ಕಂಡ ಭರವಸೆ ಹುಸಿ. ಹಾಕುತ್ತಿರುವನು ನನ್ನ ಗರ್ಭಕ್ಕೆ ಕೈಯನ್ನು. ಸಾಕಾಗಿದೆ ನನಗಿನ್ನು. ಇಲ್ಲ ತಾಳ್ಮೆ. ಧನ್ಯವಾದಗಳು. Subscribe to: Post Comments (Atom).
shivajinagar.blogspot.com
ಹರಟೆಯ ಚಾವಡಿ: April 2011
http://shivajinagar.blogspot.com/2011_04_01_archive.html
ಹರಟೆಯ ಚಾವಡಿ. Saturday, April 30, 2011. ಬಾಳ್ ಕನ್ನಡ ತಾಯ್. ಅಂದು ನವಂಬರ್ ೧ , ಶಿವು ಇನ್ನು ಮುಂದೆ ಪ್ರತಿ ವರ್ಷದ ರಾಜ್ಯೋತ್ಸವದ ದಿನದಂದು ಮನೆಯ ಮೇಲೆ ಬಾವುಟ ಹಾರಿಸಬೇಕೆಂದು ತೀರ್ಮಾನಿಸಿದ್ದ, ಆಗಿನ್ನೂ ಮದುವೆಯ ಹೊಸತು! ಶಾಲೆಯ ಮೈದಾನದಲ್ಲಿ ಆ ದಿನ ಸಂಭ್ರಮದ ಆಚರಣೆ! ಶಿವುಗೆ ಊರು. ಬೇಜಾರಾಗಿತ್ತು! ಸುತ್ತಲೂ ವಾಹನಗಳ ಭರಾಟೆ! ಸ್ವಲ್ಪಹೊತ್ತು ಮಾತಾದೋಣ ಅಂದ್ರೆ ಅಕ್ಕ ಪಕ್ಕದ ಮನೆಯವರು ಹೊರಗೆ ಬರೋದೇ ಇಲ್ಲ! ಸುತ್ತಾಡಿ ಬರೋಣ ಅಂತ ಹೊರಟರೆ , ಪರಿಚಯಸ್ಥರು ಸಿಗೋದೆ ಕಡಿಮೆ! ಪ್ರಣವನಿಗೆ ದೊಡ್ಡ ಕೆಲಸ! ಎಲ್ಲವನ್ನು ಖಾಲಿ ಮಾಡಿಕೊಂಡು! Labels: ಸಣ್ಣ ಕಥೆ. Subscribe to: Posts (Atom). ಕಿಟಕಿ ಸೀ...ಇಟ್...